top of page
ವಸುಂಧರೆ ಏಕವು ಭೂಮಿತಿಯನ್ನು ಸೂಚಿಸುವಂತೆ ಮತ್ತು ಆ ಪತ್ರವು ನಾಟಕದ ಕೇಂದ್ರಬಿಂದುಯಾದ ಪಾತ್ರವಗಿರುತ್ತದೆ. ನಾಟಕದಲ್ಲಿನ ಪತ್ರಗಳು ಮಾನವನ ಎರಡು ಮುಖಗಳನ್ನು ವಧಿಸುತ್ತವೆ ಒಂದು ಕಡೆ ಪಕೃತಿಯನ್ನು ಕರಸುವ ರೀತಿ ಮತ್ತೊಂದು ಕಡೆ ಭಾಗಿ ಭೂಮಿಯನ್ನು ದುರುಪಯೋಗ ಮಾಡುವ ರೀತಿ, ಮನವನು ತನ್ನ ಕರ್ಯ ಮತ್ತು ಸರ್ದಕ್ಕೆ ಅರಣ್ಯಗಳನ್ನು ಕಡೆದು, ಭೂಮಿಯನ್ನು ಶೋಷಿಸಿ, ಮೊಸದ ಮುಖವಿಡದಿಂದ ಬೇಗ ದುರುಪ ಯೋಗ ಪಡೆದುಕೊಳುತ್ತಿತ್ತನೆ, ಮತ್ತು ವಸುಂಧರೆ ತು ಯಾನವಾಗಿ ಸಣಸಿ, ಮಾನವನ ತಪ್ಪುಗಳನ್ನು ಹೇಗೆ ಸಸುತ್ತಿ ಅವಳ ಿರ ರೂಪವನ್ನು ತಿಳುವಳೊ ಎಂಬುವುದನ್ನು ನಾವು ಈ ಕಥೆಯಲ್ಲಿ ಕಾಣಬಹುದು. ಪ್ರಕೃತಿಯನ್ನು ಕಾಡುವುದು ಕೇವಲ ಕರ್ತವ್ಯವಲ್ಲ, ಮಾನವ ಬದುಕಿನ ಅವಶ್ಯಕತೆ ಎಕೆಂದರೆ ಮನುಷ್ಯನಲ್ಲದೆ ಪ್ರಕೃತಿ ಹಿನಂದುದು ಆದರೆ ಪ್ರಕೃತಿ ಇಲ್ಲದೆ ಮನುಷ್ಯ ಹಿನ ಸಾಧ್ಯವಿಲ್ಲ ಎಂಬ ಸತ್ರವನ್ನು ವಸುಂಧರೆ ನಾಟಕ ಗಾಢವಾಗಿ ತಿಳಿಸುತ್ತದೆ.

bottom of page























