top of page
ವಿಜಯಾ ಕಾಲೇಜು ಅರ್ಪಿಸುತ್ತಿರುವ ನಾಟಕ ಕಥಾಖಂಡ, ಹೆಸರೇ ಸೂಚಿಸುವಂತೆ ಪ್ರಪಂಚದ ಆರು ಖಂಡಗಳಿಂದ ಆಯ್ದ ಕಥೆಗಳನ್ನು ಕನ್ನಡದಲ್ಲಿ ಪಸರಿಸುವ ಪ್ರಯೋಗ. ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ನಾಟಕವನ್ನು ಮೊದಲು ಬರೆದದ್ದು. ನಮ್ಮ ಸಂಸ್ಕೃತಿಯ ಹಾಗೂ ಸಾಹಿತ್ಯಕ್ಕೂ ಅಂತರರಾಷ್ಟ್ರೀಯ ಸಾಹಿತ್ಯಕ್ಕೂ ಇರುವ ಹೋಲಿಕೆ ನಮಗೂ ಮತ್ತು ಈ ಪ್ರಯೋಗದ ಸಹಭಾಗಿಗಳೆಲ್ಲರಿಗೂ ಆಶ್ಚರ್ಯ ತಂದಿದ್ದು ನಿಜ. ವಸುದೈವ ಕುಟುಂಬದ ನಿಜ ಪರಿಚಯ ಮಾಡಿಸುವ ಈ ಆರು ಕಥೆಗಳ ಸಂಗ್ರಹವೇ, ಕಥಾಖಂಡ ನಾಟಕ.

bottom of page